‘ರಾಧಾಷ್ಟಮಿ’ ಹೊತ್ತಲ್ಲಿ ‘ದುಂಬಿಗೆ ಧ್ಯಾನದ ಸಮಯ….’

ಕೊಳಲ ತರಂಗ ಕೊಳದ ತರಂಗ ಸೆಳೆತಕೆ ಸಿಕ್ಕ ರಾಧೆ ಯಂತರಂಗ ಕ ಲ ಕಿ ರಾಡಿ ~ ಕಣ್ಣಾ ಒಳಗಿದ್ದು ಕಾಡಬೇಡ ವಿಶ್ವರೂಪಿ ನಿನ್ನಗಲ ಎತ್ತರಕೆ ಸಾಲದಿದು ಪುಟ್ಟ ಹೃದಯ. ತುಣುಕು ಮಾತಿಗೆ ತುಂಬುವುದು ನಗೆ ಮಿಂಚಿಗೆ ಸುಳ್ಳು ಪ್ರೀತಿಗೂ ತುಂಬುವುದು ನೆನಪಿಗೂ ವಿರಹಕೂ ಸಾವಿರ ಬಾಳ ಫಲಗರೆವ ಒಂದು ಧನ್ಯ ನೋಟಕೂ ~ ಮಧು ತೀರಿದ; ರವಿ ತೆರಳಿದ... ಮಧು ತೀರಿದ, ರವಿ ತೆರಳಿದ ಹೊತ್ತೀಗ ದುಂಬಿಗೆ ಧ್ಯಾನದ ಸಮಯ ಮುದುಡದೆ ವಿಧಿಯೇ ಕಮಲಕೆ? ರಾಧೆಗೆ?... Continue Reading →

Create a free website or blog at WordPress.com.

Up ↑