ನಿಜಘಮದ ಕೇದಗೆ

ಶಿವನ ಮೂಲ ಹುಡುಕುತ್ತ ಕೆಳಗೆ ವಿಷ್ಣು, ಮೇಲೆ ಬ್ರಹ್ಮ ನಡುವೆ ಗುಟ್ಟು ಬಿಚ್ಚಿಟ್ಟ ಕೇದಗೆಗೆ ಶಿವನ ತಲೆ ಸೋಕಬಾರದ ಶಾಪ- ಕ್ಕೆ ಹುಟ್ಟಿದ ಹೆಣ್ಣು ನಾನು ಹೊಟ್ಟೆಯಲ್ಲಿ ಗುಟ್ಟು ಬಚ್ಚಿಡಲು ಬರುವುದಿಲ್ಲ ಹಿತ್ತಿಲ ಬಾಗಿಲಾಚೆ ಮಲ್ಲಿಗೆ, ಕನಕಾಂಬರ, ತುಂಬೆ ಪೂಜೆಗೆ ಹತ್ತು ಹೂವು ಹೆಣೆಯುತ್ತ ಕುಂತವರು ಕೇದಗೆ ಸೋಂಕಿಗೆ ಉರಿಯಾಗಿದ್ದಾರೆ ಮೈ ಮುತ್ತಿದ ಘಮ ಶಿವನ ಪೂಜೆಗೆ ಅಡ್ಡಿ ‘ಇದು ಬಿಳಿ ಮಲ್ಲಿಗೆಯದೆ’ ಅನ್ನುತ್ತ ಸುಳ್ಳಾಗುತ್ತಿದ್ದಾರೆ... ಕೇದಗೆ ಇರುವಿನರಿವಿಗೆ ಜಾಹೀರಾತು ಬೇಕಿಲ್ಲ, ಎಲೆಹೂವ ಸೆಳೆತಕ್ಕೆ ಭುಸುಗುಟ್ಟಿವೆ ಹಾವುಗಳೂ,... Continue Reading →

Create a free website or blog at WordPress.com.

Up ↑